Tuesday, 23 June 2015

ಒಂದು ಹಳೇ ಯಕ್ಷಗಾನ ಆಹ್ವಾನ ಪತ್ರಿಕೆಯಲ್ಲಿ ಮಾಂಬಾಡಿಯವರು

ಕಾಸರಗೋಡು ತಾಲೂಕು ಕುರುಡಪದವಿನಲ್ಲಿ 1968 ರಲ್ಲಿ ಮೂಲ್ಕಿ ಮೇಳದ ಆಟವೊಂದರ ಆಹ್ವಾನ ಪತ್ರಿಕೆಯಲ್ಲಿ ಮಾಂಬಾಡಿಯವರ ಹೆಸರಿದೆ- ಹಿಮ್ಮೇಳವಾದಕರ ಪಟ್ಟಿಯಲ್ಲಿ.........ಆಟ ಶ್ರೀ ದೇವಿ ಮಹಾತ್ಮೆ.

ವಿಟ್ಲ ಪ್ರತಿಷ್ಠಾನ ಪ್ರಶಸ್ತಿಯ ಫಲಕ

The citation presented to Mambady Subrahmanya Bhat on the occassion of Rasikaratna Gopalakrishna Bhat Pratistan award 2015 at Parkala Udupi

Sunday, 14 June 2015

ಹಿಮ್ಮೇಳ ದಿಗ್ಗಜರೊಂದಿಗೆ ಮಾಂಬಾಡಿಯವರು

Mambady Subrahmanya Bhat with Veteran artists Padyana Shankaranarayana Bhat, Puttige Raghurama Holla and others in a rare get together.

Saturday, 25 April 2015

ಗುರುಗಳ ನುಡಿ

“ಕ್ಲಾಸಿಗೆ ಬರುವವರೆಲ್ಲ ಕಲಾವಿದರಾಗುವುದಿಲ್ಲ, ಆದರೆ ಯಕ್ಷಗಾನ ಕಲಾ ಸಹೃದಯರಾಗುವುದರಲ್ಲಿ ಅನುಮಾನವಿಲ್ಲ”

Tuesday, 21 April 2015

ಚುಕ್ಕಿ ಚಿತ್ರ


                                                            ಗುರುಗಳ ಚುಕ್ಕಿ ಚಿತ್ರ ಸಮರ್ಪಣೆ
                                                                  ಚೆಂಡೆ ಪಾಠದಲ್ಲಿ ತಲ್ಲೀನ.....
                                                                  ಗುರುಗಳೊಂದಿಗೆ ಒಂದು ಕ್ಷಣ........

Sunday, 29 March 2015

felicitation to Mambady Subrahmanya Bha tಮಾಂಬಾಡಿ ಸನ್ಮಾನ

felicitation to Mambady Subrahmanya Bhat

Vitla Joshi Pratisthan(R), Parkala has felicitated Yaksha Guru Mambady Subrahmanya Bhat  in a function held in Parkala, Udupi on 29.3.2015,Sunday. Shri.Mambady recollected his association with the veteran Hasya kalavida Vitla Joshi during their "tirugata"together in Shri Dharmastala Mela.

A Talamaddale program was held during the felicitation ceremony. 

Saturday, 14 March 2015

ಕೀರ್ತಿಶೇಷ ಮಾಂಬಾಡಿ ನಾರಾಯಣ ಭಾಗವತರು

LATE:MAMBADY NARAYANA BHAGAVATAR
ಕೀರ್ತಿಶೇಷ ಮಾಂಬಾಡಿ ನಾರಾಯಣ ಭಾಗವತರು