Monday, 23 May 2016

ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯಕ್ರಮದಲ್ಲಿ ಗುರುಗಳು


                                                                                                     (photo credit: Konnar Photography)
ಮಾಂಬಾಡಿಯವರ ಹೆಮ್ಮೆಯ ಶಿಷ್ಯರಾದ ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಸಮಾನ ಮನಸ್ಕರೊಂದಿಗೆ ಆರಂಭಿಸಿದ ಫೌಂಡೇಶನ್ ನ ಕಾರ್ಯಕ್ರಮ ಮಂಗಳೂರು ಪುರಭವನದಲ್ಲಿ ಮೇ ೨೨ ರಂದು ಮಂಗಳೂರು ಪುರಭವನದಲ್ಲಿ ಜರುಗಿತು. ಅಶಕ್ತ ಕಲಾವಿದರಿಗೆ ಧನಸಹಾಯ, ಕಲಾವಿದರ ಮಕ್ಕಳಿಗೆ ಪ್ರೋತ್ಸಾಹ ಧನ, ಪಟ್ಲ ಪ್ರಶಸ್ತಿ, ಹಿರಿಯ ಕಲಾವಿದ ಜಬ್ಬಾರ್ ಸಮೋ ಸಂಪಾಜೆಯವರಿಗೆ ಗೌರವ ಸಮರ್ಪಣೆ , ತಾಳಮದ್ದಳೆ, ಯಕ್ಷ ರೂಪಕ, ಗಾನ ವೈಭವ, ಬಯಲಾಟ ಕಾರ್ಯಕ್ರಮಗಳಿದ್ದವು. ಗುರುಗಳಾದ ಸುಬ್ರಹ್ಮಣ್ಯ ಭಟ್ಟರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದುದು ವಿಶೇಷವಾಗಿತ್ತು.

ಕಲಾವಿದ ಮಾಂಬಾಡಿ ವೇಣುಗೋಪಾಲ


ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರ ಹಿರಿಯ ಪುತ್ರ ವೇಣುಗೋಪಾಲ ಚೆಂಡೆ ವಾದನ. ಕಾಟಿಪಳ್ಳ ಗಣೇಶಪುರ ಮಹಾ ಗಣಪತಿ ದೇವಸ್ಥಾನದಲ್ಲಿ . ಭಾಗವತರು ತೆಂಕಬೈಲು ಮುರಳೀ ಶಾಸ್ತ್ರಿ, ಮದ್ದಳೆಯಲ್ಲಿ “ಟಿ.ಡಿ”. ರಂಗಸ್ಥಳದಲ್ಲಿ ಮಾಂಬಾಡಿಯವರು ಮತ್ತು ತೆಂಕಬೈಲು ತಿರುಮಲೇಶ್ವರ ಶಾಸ್ತ್ರಿಗಳು.

ಮಾಂಬಾಡಿಯವರ ತಾಯಿ ಮತ್ತು ಸಹೋದರಿಯರು


               ಮಾಂಬಾಡಿಯವರ ತಾಯಿ ಲಕ್ಷ್ಮಿ ಅಮ್ಮ, ಅಕ್ಕಂದಿರಾದ ಗೌರಿ ಅಮ್ಮ ಮತ್ತು ದ್ರೌಪದಿ ಅಮ್ಮ

photos

  with Shri Shankaranarayana Mairpady veteran organiser with Shri Prasiddha , wellwisher, organiser