Friday, 27 October 2017

mambady program photos with Puttige Raghurama Holla


                     in pic:Puttige Raghurama Holla, Mambady Subrahmanya Bhat and Shridhar D S 

Siribagilu Raakrishna Mayya -GANARCHANE

newspaper report of Suvarna Ganarchane held at Kuthyala temple on 25th Oct 2017. ShriMambady Subrahmanya Bhat was the chief guest. 
Himmela Guru Mambady Subrahmanya Bhat was the chief guest on the occasion of 50th Birthday event of Siribagilu Ramakrishna Mayya  held at Kuthyala Gopalakrishna Temple on 25th October 2017. The event was special where 50 Krithis of 50 different prasangakarthas were sung by Bhagavat Ramkrishna Mayya. Guru Mambady accompanied on Chende and noted maddale player Padyana Shankaranarayana Bhat, Adoor Ganesh Rao on Maddale.
Mambady Subrahmanya Bhat inaugurating 50th Birthday event of Bhagavat of Sri Dharmastala mela Shri.Siribagilu Ramakrisha Mayya.
in pic: Senior Maddale artist Padyana Shankaranarayana Bhat, senior Arthadhari and critic Shri.Shridhara D S and others.

Sunday, 27 August 2017

MAMBADY AND PADYANA

Mambady Subrahanya Bhat and Padyana Shankaranarayana Bhat , both veterans of Tenkutittu himmela met at Padyana Temple during a function.

A rare meeting of chende maddale  "Diggajas " and their bonhomie was a feast for Yakshagana "abhimanis" around.



Mambady Subrahmnaya Bhat and Padyana Shankaranarayana Bhat

Sunday, 23 April 2017

GURUGALA PHOTOS

MAMBADY SUBRAHMANYA BHAT in a study mood.....(photo S N   Bhat)

with brothers Gopalakrishna Bhat, Ganapathi Bhat, Kukkila Purandara Vithala, baby Vaishnavi

Mambady Subrahmanya Bhat(photo courtesy: Udaya Kambar)

Mambady Subrahmanya Bhat(photo courtesy: Udaya Kambar)

Monday, 10 April 2017

ಯಕ್ಷಗಾನ ಕಲಾತಪಸ್ವಿ ಮಾಂಬಾಡಿ ನಾರಾಯಣ ಭಾಗವತರು.yakhagana kalaatapasvi mambady narayana bhagavataru


ಕಾಂತಾವರ ಕನ್ನಡ ಸಂಘ ಮಾಂಬಾಡಿ ಭಾಗವತರ ಜೀವನ, ಸಾಧನೆ ಕುರಿತಂತೆ ಪುಸ್ತಕ ಪ್ರಕಟಿಸಿದೆ.
ಬರೆದವರು ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣು ಭಟ್ಟರು. ಪುಸ್ತಕವು ಮಾಂಬಾಡಿ ಹಿರಿಯ ಭಾಗವತರ ಬಗ್ಗೆ ವಿವರಣೆಗಳನ್ನು ದಾಖಲಿಸಿದ್ದು, ಅವರ ಕುಟುಂಬ, ಶಿಷ್ಯರ ವಿವರಗಳನ್ನು ನೀಡಿದೆ.
ಪಾದೇಕಲ್ಲು ಅವರು ಮಾಂಬಾಡಿಯವರ ನೆರೆಕರೆಯವರಾಗಿದ್ದು, ಬಾಲ್ಯದಿಂದಲೂ ಆತ್ಮೀಯವಾಗಿ ಅವರನ್ನು ಬಲ್ಲವರು ಹಾಗೂ  ಅವರ ಕುರಿತಾಗಿರುವ “ರಂಗವೈಖರಿ” ಅಭಿನಂದನ ಗ್ರಂಥದ ಸಹ ಸಂಪಾದಕ. ೪೪ ಪುಟಗಳ ಈ ಗ್ರಂಥ ಕನ್ನಡ ಸಂಘ , ಕಾಂತಾವರ ಇವರ “ನಾಡಿಗೆ ನಮಸ್ಕಾರ” ಮಾಲಿಕೆಯಲ್ಲಿ ಪ್ರಕಟವಾಗಿದ್ದು, ಯಕ್ಷಗಾನಾಸಕ್ತರಿಗೊಂದು ಅಮೂಲ್ಯ ಸಂಗ್ರಹ.
ಪ್ರಕಟಣೆಯ ವರ್ಷ:೨೦೧೬
ಬೆಲೆ:೪೫ ರೂ

Friday, 5 August 2016

NEW CLASS INAUGURATION /TINY TOT ENJOYING THE CLASS

new class inauguration
                                        a tiny tot enjoying in the class of our beloved Guru

                                                                 (photo courtesy: Mambady shishyavrunda whatsupp group)

Monday, 23 May 2016

ಯಕ್ಷಧ್ರುವ ಪಟ್ಲ ಫೌಂಡೇಶನ್ ಕಾರ್ಯಕ್ರಮದಲ್ಲಿ ಗುರುಗಳು


                                                                                                     (photo credit: Konnar Photography)
ಮಾಂಬಾಡಿಯವರ ಹೆಮ್ಮೆಯ ಶಿಷ್ಯರಾದ ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಸಮಾನ ಮನಸ್ಕರೊಂದಿಗೆ ಆರಂಭಿಸಿದ ಫೌಂಡೇಶನ್ ನ ಕಾರ್ಯಕ್ರಮ ಮಂಗಳೂರು ಪುರಭವನದಲ್ಲಿ ಮೇ ೨೨ ರಂದು ಮಂಗಳೂರು ಪುರಭವನದಲ್ಲಿ ಜರುಗಿತು. ಅಶಕ್ತ ಕಲಾವಿದರಿಗೆ ಧನಸಹಾಯ, ಕಲಾವಿದರ ಮಕ್ಕಳಿಗೆ ಪ್ರೋತ್ಸಾಹ ಧನ, ಪಟ್ಲ ಪ್ರಶಸ್ತಿ, ಹಿರಿಯ ಕಲಾವಿದ ಜಬ್ಬಾರ್ ಸಮೋ ಸಂಪಾಜೆಯವರಿಗೆ ಗೌರವ ಸಮರ್ಪಣೆ , ತಾಳಮದ್ದಳೆ, ಯಕ್ಷ ರೂಪಕ, ಗಾನ ವೈಭವ, ಬಯಲಾಟ ಕಾರ್ಯಕ್ರಮಗಳಿದ್ದವು. ಗುರುಗಳಾದ ಸುಬ್ರಹ್ಮಣ್ಯ ಭಟ್ಟರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದುದು ವಿಶೇಷವಾಗಿತ್ತು.